ನಿರುದ್ಯೋಗ ಸಮಸ್ಯೆ - ಕಾರಣ ಮತ್ತು ಪರಿಹಾರ : ಕಾಮ್ರೇಡ್ ಶಿವದಾಸ್ ಘೋಷ್
ಮಹಾನ್ ಮಾರ್ಕ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್, 1973ರ ಜೂನ್ನಲ್ಲಿ ಕೊಲ್ಕತಾದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ)ನ ಸ್ಥಾಪನಾ ದಿನದ ಸಭೆಯಲ್ಲಿ, ನಿರುದ್ಯೋಗ ಮತ್ತು ಸಾಂಸ್ಕೃತಿಕ ಅಧಃಪತನ ಕುರಿತು ಚರ್ಚಿಸಿದರು. ಅದನ್ನು ಇಂಗ್ಲಿಷ್ನಲ್ಲಿ ಶಿವದಾಸ್ ಘೋಷರ ಸಂಗ್ರಹ ಕೃತಿಗಳು, ಭಾಗ ೩ರಲ್ಲಿ ‘ಸಾಂಸ್ಕೃತಿಕ ಅಧಃಪತನ ಮತ್ತು ನಿರುದ್ಯೋಗ ಸಮಸ್ಯೆ” ಎಂಬ ಶೀರ್ಷಿಕೆಯಡಿಯಲ್ಲಿ ಲೇಖನವಾಗಿ ನಮ್ಮ ಪಕ್ಷ ಎಸ್ಯುಸಿಐ(ಸಿ) ಕೇಂದ್ರ ಸಮಿತಿಯು ಪ್ರಕಟಿಸಿದೆ. ನಿರುದ್ಯೋಗದ ಪೆಡಂಭೂತವು ಬೃಹದಾಕಾರವಾಗಿ ಬೆಳೆದು ಉದ್ಯೋಗಕ್ಕಾಗಿ ಯುವಜನರ ಹೋರಾಟ ಭುಗಿಲೆದ್ದಿರುವ ಇಂದಿನ ಸಂದರ್ಭದಲ್ಲಿ ಆ ಚರ್ಚೆಯನ್ನು ಪ್ರಕಟಿಸುವುದು ಸೂಕ್ತವೆಂದು, ಕಾಮ್ರೇಡ್ ಶಿವದಾಸ್ ಘೋಷರ ಸ್ಮರಣ ದಿನದ ಸಂದರ್ಭದಲ್ಲಿ (ಆಗಸ್ಟ್, 5) ಅದರ ಆಯ್ದ ಭಾಗಗಳನ್ನು ಅನುವಾದಿಸಿ ಇಲ್ಲಿ ಪ್ರಕಟಿಸಲಾಗಿದೆ.
ಲೇಖನ ಓದಿ →










